ಅದು ಅವರು ಮದುವೆಯಾದ ದಿನವಾಗಿತ್ತು. ಮದುವೆ ವಾರ್ಷಿಕೋತ್ಸವ ಆಚರಿಸುವ ದಿನವಾಗಿತ್ತು. ಹೆಂಡತಿ ಗಂಡನಿಗಾಗಿ ಕಾದು ಕುಳಿತ್ತಿದ್ದಳು. ಅವರು ಮದುವೆ ಆದ ನಂತರ ಇಲ್ಲಿಯವರೆಗೆ ಮೊದಲು ಇದ್ದ ಹಾಗೆ ಇರಲಿಲ್ಲ ತುಂಬಾನೇ ಬದಲಾಗಿದ್ದರು. ಒಂದು ಸಮಯದಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರಲಾರದೆ ಇರದ ಇವರು ಇವಾಗ ಅದಕ್ಕೆ ತದ್ವಿರುದ್ದವಾಗಿದ್ದರು.
ಸಣ್ಣ ಸಣ್ಣ ವಿಷಯಕ್ಕೂ ಜಗಳ, ಒಬ್ಬರಿಗೊಬ್ಬರು ಬೆಲೆ ಕೊಡುವುದೇ ಮರೆತುಬಿಟ್ಟಿದ್ದರು. ಆದರೆ ಇಬ್ಬರ ಮನಸಲ್ಲೂ ಬದಲಾಗಿರುವುದು ಸ್ವಲ್ಪಾನೂ ಇಷ್ಟವಿರಲಿಲ್ಲ. ಹೆಂಡತಿ ಸುಮ್ಮನೆ ಇದ್ದಳು ತನ್ನ ಗಂಡ ತಮ್ಮ ಮದುವೆ ದಿನವನ್ನು ನೆನಪಲ್ಲಿ ಇಟ್ಟಿದ್ದಾರ ಇಲ್ವಾ ಅಂತ !.
ಸ್ವಲ್ಪ ಹೊತ್ತಲ್ಲೇ ಬಾಗಿಲು ತಟ್ಟಿದ ಶಬ್ದವಾಯಿತು ಹೆಂಡತಿ ಬಾಗಿಲು ತೆರೆದಾಗ ಗಂಡನ ಕೈಯಲ್ಲಿ ಹೂವಿನ ಬೊಕ್ಕೆ ಮುಖದಲ್ಲಿ ನಗು. ಅವರು ಪುನಃ ಮೊದಲು ಇರೋವಗೆ ಇರಲು ಬಯಸಿದರು. ಜಗಳ ಮಾಡದೇ, ಅವರ ದಿನವನ್ನು ಆಚರಿಸಲು ಶುರುಮಾಡಿದರು, ಮನೆಯಲ್ಲಿ ಮಧುರವಾದ ಸಂಗೀತ, ಮನೆಯ ಹೊರಗೆ ಮಳೆ ಬರುತ್ತಿತ್ತು ಆ ಕ್ಷಣ ತುಂಬಾನೇ ಸುಂದರವಾಗಿತ್ತು.
ಸ್ವಲ್ಪ ಹೊತ್ತಲ್ಲಿ ಮನೆಯ ಫೋನ್ ರಿಂಗ್ ಆಯಿತು.
ಹೆಂಡತಿ ಹೋಗಿ ಫೋನ್ ಅನ್ನು ಎತ್ತಿದಳು. ಅದರಲ್ಲಿ ಒಬ್ಬ ಮಾತಾಡಲು ಶುರುಮಾಡಿದ." ಹಲೋ ನಾವು ಪೋಲಿಸ್ ಸ್ಟೇಷನ್ ಇಂದ ಕಾಲ್ ಮಾಡುತ್ತಿದ್ದೇವೆ, ಇದು ಶ್ರೇಯಸ್ ಅವರ ನಂಬರ್ ಆ ?"
ಹಾ ಹೌದು ಅಂತ ಹೆಂಡತಿ ಹೇಳಿದಳು!.
ಐ ಎಮ್ ಸಾರೀ ಮ್ಯಾಮ್; ಇಲ್ಲಿ ಒಂದು ಆಕ್ಸಿಡೆಂಟ್ ಆಯಿತು ಒಬ್ಬ ವ್ಯಕ್ತಿ ಸತ್ತಿದ್ದಾರೆ. ನಮಗೆ ಈ ನಂಬರ್ ಆ ವ್ಯಕ್ತಿಯ ಜೇಬಿನಲ್ಲಿ ಸಿಕ್ಕಿತು, ದಯವಿಟ್ಟು ಬಂದು ನಿಮಗೆ ತಿಳಿದಿರುವವರ ಅಂತ ನೋಡಿ.
ಹೆಂಡತಿಗೆ ತನ್ನ ಹ್ರದಯ ಒಡೆದೆ ಹೊದಾಗೆ ಆಯಿತು !!! ಅವಳು ಶಾಕ್ ಅಲ್ಲಿ ಹೇಳಿದಳು ಆದರೆ ನನ್ನ ಪತಿ ನನ್ನ ಜೊತೇನೆ ಇದ್ದಾರೆ...
ಆ ಕಡೆ ಇಂದ ಸಾರೀ ಮ್ಯಾಮ್ ಆದರೆ ಇದು ೨ ಗಂಟೆಗೆ ನಡೆದಿದೆ ಟ್ರೈನ್ ಹತ್ತೋವಾಗ ಈ ದುರ್ಘಟನೆ ನಡೆದಿದೆ.
ಹೆಂಡತಿಗೆ ನಂಬಲು ಆಗಲಿಲ್ಲ ಇದುಹೇಗೆ ಆಗುತ್ತೆ?
ಅವಳು ಮೊದಲು ಎಲ್ಲೋ ಕೇಳಿದ್ದಳು ಆತ್ಮಗಳು ತಮ್ಮ ಪ್ರೀತಿ ಪಾತ್ರರನ್ನು ನೋಡಲು ಬರುತ್ತವೆ ಈ ಬೂಮಿಯನ್ನು ತ್ಯಜಿಸೋ ಮೊದಲು ಅಂತ!
ಅವಳು ತನ್ನ ಗಂಡ ಇದ್ದ ರೋಂ ಕಡೆ ಓಡಿದಳು. ಆದರೆ ಅವನು ಅಲ್ಲಿ ಇರಲಿಲ್ಲ. ಅದು ಸತ್ಯವಾಗಿತ್ತು. ಅವನು ಅವಳನ್ನು ಬಿಟ್ಟು ಹೋಗಿದ್ದ.
ಅವಳು ನೆಲದ ಮೇಲೆ ಬಿದ್ದು ಕೂಗಲು ಪ್ರಾರಂಬಿಸಿದಳು, ದೇವರೇ ನನಗೆ ಇನ್ನೊಂದು ಚಾನ್ಸ್ ಕೊಡಬಾರದಿತ್ತ ಇಷ್ಟು ದಿನ ಜಗಳ ಮಾಡಿದೆ ಅವರ ಬೆಲೆ ತಿಳಿಯದೆ ಹೋದೆ, ಅವರ ಪ್ರೀತಿ ಕಾಣಲೇ ಇಲ್ಲ ಇನ್ನಾದರೂ ಪ್ರೀತಿಲಿ ಸಣ್ಣ ಜಗಳ ಆಡಬೇಕೆಂದುಕೊಂಡಿದ್ದೆ, ಪ್ರೀತಿಲಿ ನೋಡಬೇಕೆಂದಿದ್ದೆ ದೇವರೇ ಒಂದು ಚಾನ್ಸ್ ಕೊಡದೆ ನನ್ನಿಂದ ದೂರ ಮಾಡಿಬಿಟ್ಟಿ ಅಲ್ಲ ಅಂತ ಬಿದ್ದು ಬಿದ್ದು ಅತ್ತಳು.
ತಕ್ಷಣ ಬಾತ್ರೂಮ್ ಇಂದ ಶಬ್ದ ಬಂತು, ಬಾಗಿಲು ತೆರೆದು ಅವಳ ಹತ್ತಿರ ಅವಳ ಗಂಡ ಬಂದು "ಕಣೇ ನಾನು ಹೇಳಲು ಮರೆತಿದ್ದೆ ಇವತ್ತು ನನ್ನ ಪರ್ಸ್ ಕಳವಾಯಿತು."
ಜೀವನವು ನಿಮಗೆ ಇನ್ನೊಂದು ಅವಕಾಶ ಕೊಡದೆ ಇರಬಹುದು. ಅದರಿಂದ ಸುಮ್ಮನೆ ಕ್ಷಣಗಳನ್ನು ಹಾಳುಮಾಡುವ ಬದಲು ನಿಮ್ಮ ತಪ್ಪನ್ನು ಅರಿತು ಬದಲಾದರೆ ಒಳ್ಳೆದಲ್ಲವ, ಸಂಭಂದಗಳಿಗೆ ಬೆಲೆ ಕೊಡುವುದು ಒಳ್ಳೆದಲ್ಲವ. ಅದು,
ನಮ್ಮ ಹೆತ್ತವರಿಗೆ
ನಮ್ಮ ಕುಟುಂಬದವರಿಗೆ
ನಮ್ಮ ಸ್ನೇಹಿತರಿಗೆ
ಮತ್ತು ನೀವು ಇಷ್ಟಪಟ್ಟವರಿಗೆ .
ನಾಳೆ ಇರುತ್ತೇವೆ ಅನ್ನೊದ ಹೇಳಲು ಆಗಲ್ಲ. ಇವತ್ತೇ ಭಾವನೆಗಳಿಗೆ ಬೆಲೆ ಕೊಡಿ. ನಿಮ್ಮ ಜೀವನವು ಖುಷಿಯಗಿರಲಿ ಯಾವ ನೋವಿಲ್ಲದೆ. ಪ್ರೀತಿಯಿಂದ ನಿಮ್ಮ ಪುಟ್ಟಹಾರ್ಟ್
by Putta Heart

ಸಣ್ಣ ಸಣ್ಣ ವಿಷಯಕ್ಕೂ ಜಗಳ, ಒಬ್ಬರಿಗೊಬ್ಬರು ಬೆಲೆ ಕೊಡುವುದೇ ಮರೆತುಬಿಟ್ಟಿದ್ದರು. ಆದರೆ ಇಬ್ಬರ ಮನಸಲ್ಲೂ ಬದಲಾಗಿರುವುದು ಸ್ವಲ್ಪಾನೂ ಇಷ್ಟವಿರಲಿಲ್ಲ. ಹೆಂಡತಿ ಸುಮ್ಮನೆ ಇದ್ದಳು ತನ್ನ ಗಂಡ ತಮ್ಮ ಮದುವೆ ದಿನವನ್ನು ನೆನಪಲ್ಲಿ ಇಟ್ಟಿದ್ದಾರ ಇಲ್ವಾ ಅಂತ !.
ಸ್ವಲ್ಪ ಹೊತ್ತಲ್ಲೇ ಬಾಗಿಲು ತಟ್ಟಿದ ಶಬ್ದವಾಯಿತು ಹೆಂಡತಿ ಬಾಗಿಲು ತೆರೆದಾಗ ಗಂಡನ ಕೈಯಲ್ಲಿ ಹೂವಿನ ಬೊಕ್ಕೆ ಮುಖದಲ್ಲಿ ನಗು. ಅವರು ಪುನಃ ಮೊದಲು ಇರೋವಗೆ ಇರಲು ಬಯಸಿದರು. ಜಗಳ ಮಾಡದೇ, ಅವರ ದಿನವನ್ನು ಆಚರಿಸಲು ಶುರುಮಾಡಿದರು, ಮನೆಯಲ್ಲಿ ಮಧುರವಾದ ಸಂಗೀತ, ಮನೆಯ ಹೊರಗೆ ಮಳೆ ಬರುತ್ತಿತ್ತು ಆ ಕ್ಷಣ ತುಂಬಾನೇ ಸುಂದರವಾಗಿತ್ತು.
ಸ್ವಲ್ಪ ಹೊತ್ತಲ್ಲಿ ಮನೆಯ ಫೋನ್ ರಿಂಗ್ ಆಯಿತು.
ಹೆಂಡತಿ ಹೋಗಿ ಫೋನ್ ಅನ್ನು ಎತ್ತಿದಳು. ಅದರಲ್ಲಿ ಒಬ್ಬ ಮಾತಾಡಲು ಶುರುಮಾಡಿದ." ಹಲೋ ನಾವು ಪೋಲಿಸ್ ಸ್ಟೇಷನ್ ಇಂದ ಕಾಲ್ ಮಾಡುತ್ತಿದ್ದೇವೆ, ಇದು ಶ್ರೇಯಸ್ ಅವರ ನಂಬರ್ ಆ ?"
ಹಾ ಹೌದು ಅಂತ ಹೆಂಡತಿ ಹೇಳಿದಳು!.
ಐ ಎಮ್ ಸಾರೀ ಮ್ಯಾಮ್; ಇಲ್ಲಿ ಒಂದು ಆಕ್ಸಿಡೆಂಟ್ ಆಯಿತು ಒಬ್ಬ ವ್ಯಕ್ತಿ ಸತ್ತಿದ್ದಾರೆ. ನಮಗೆ ಈ ನಂಬರ್ ಆ ವ್ಯಕ್ತಿಯ ಜೇಬಿನಲ್ಲಿ ಸಿಕ್ಕಿತು, ದಯವಿಟ್ಟು ಬಂದು ನಿಮಗೆ ತಿಳಿದಿರುವವರ ಅಂತ ನೋಡಿ.
ಹೆಂಡತಿಗೆ ತನ್ನ ಹ್ರದಯ ಒಡೆದೆ ಹೊದಾಗೆ ಆಯಿತು !!! ಅವಳು ಶಾಕ್ ಅಲ್ಲಿ ಹೇಳಿದಳು ಆದರೆ ನನ್ನ ಪತಿ ನನ್ನ ಜೊತೇನೆ ಇದ್ದಾರೆ...
ಆ ಕಡೆ ಇಂದ ಸಾರೀ ಮ್ಯಾಮ್ ಆದರೆ ಇದು ೨ ಗಂಟೆಗೆ ನಡೆದಿದೆ ಟ್ರೈನ್ ಹತ್ತೋವಾಗ ಈ ದುರ್ಘಟನೆ ನಡೆದಿದೆ.
ಹೆಂಡತಿಗೆ ನಂಬಲು ಆಗಲಿಲ್ಲ ಇದುಹೇಗೆ ಆಗುತ್ತೆ?
ಅವಳು ಮೊದಲು ಎಲ್ಲೋ ಕೇಳಿದ್ದಳು ಆತ್ಮಗಳು ತಮ್ಮ ಪ್ರೀತಿ ಪಾತ್ರರನ್ನು ನೋಡಲು ಬರುತ್ತವೆ ಈ ಬೂಮಿಯನ್ನು ತ್ಯಜಿಸೋ ಮೊದಲು ಅಂತ!
ಅವಳು ತನ್ನ ಗಂಡ ಇದ್ದ ರೋಂ ಕಡೆ ಓಡಿದಳು. ಆದರೆ ಅವನು ಅಲ್ಲಿ ಇರಲಿಲ್ಲ. ಅದು ಸತ್ಯವಾಗಿತ್ತು. ಅವನು ಅವಳನ್ನು ಬಿಟ್ಟು ಹೋಗಿದ್ದ.
ಅವಳು ನೆಲದ ಮೇಲೆ ಬಿದ್ದು ಕೂಗಲು ಪ್ರಾರಂಬಿಸಿದಳು, ದೇವರೇ ನನಗೆ ಇನ್ನೊಂದು ಚಾನ್ಸ್ ಕೊಡಬಾರದಿತ್ತ ಇಷ್ಟು ದಿನ ಜಗಳ ಮಾಡಿದೆ ಅವರ ಬೆಲೆ ತಿಳಿಯದೆ ಹೋದೆ, ಅವರ ಪ್ರೀತಿ ಕಾಣಲೇ ಇಲ್ಲ ಇನ್ನಾದರೂ ಪ್ರೀತಿಲಿ ಸಣ್ಣ ಜಗಳ ಆಡಬೇಕೆಂದುಕೊಂಡಿದ್ದೆ, ಪ್ರೀತಿಲಿ ನೋಡಬೇಕೆಂದಿದ್ದೆ ದೇವರೇ ಒಂದು ಚಾನ್ಸ್ ಕೊಡದೆ ನನ್ನಿಂದ ದೂರ ಮಾಡಿಬಿಟ್ಟಿ ಅಲ್ಲ ಅಂತ ಬಿದ್ದು ಬಿದ್ದು ಅತ್ತಳು.
ತಕ್ಷಣ ಬಾತ್ರೂಮ್ ಇಂದ ಶಬ್ದ ಬಂತು, ಬಾಗಿಲು ತೆರೆದು ಅವಳ ಹತ್ತಿರ ಅವಳ ಗಂಡ ಬಂದು "ಕಣೇ ನಾನು ಹೇಳಲು ಮರೆತಿದ್ದೆ ಇವತ್ತು ನನ್ನ ಪರ್ಸ್ ಕಳವಾಯಿತು."
ಜೀವನವು ನಿಮಗೆ ಇನ್ನೊಂದು ಅವಕಾಶ ಕೊಡದೆ ಇರಬಹುದು. ಅದರಿಂದ ಸುಮ್ಮನೆ ಕ್ಷಣಗಳನ್ನು ಹಾಳುಮಾಡುವ ಬದಲು ನಿಮ್ಮ ತಪ್ಪನ್ನು ಅರಿತು ಬದಲಾದರೆ ಒಳ್ಳೆದಲ್ಲವ, ಸಂಭಂದಗಳಿಗೆ ಬೆಲೆ ಕೊಡುವುದು ಒಳ್ಳೆದಲ್ಲವ. ಅದು,
ನಮ್ಮ ಹೆತ್ತವರಿಗೆ
ನಮ್ಮ ಕುಟುಂಬದವರಿಗೆ
ನಮ್ಮ ಸ್ನೇಹಿತರಿಗೆ
ಮತ್ತು ನೀವು ಇಷ್ಟಪಟ್ಟವರಿಗೆ .
ನಾಳೆ ಇರುತ್ತೇವೆ ಅನ್ನೊದ ಹೇಳಲು ಆಗಲ್ಲ. ಇವತ್ತೇ ಭಾವನೆಗಳಿಗೆ ಬೆಲೆ ಕೊಡಿ. ನಿಮ್ಮ ಜೀವನವು ಖುಷಿಯಗಿರಲಿ ಯಾವ ನೋವಿಲ್ಲದೆ. ಪ್ರೀತಿಯಿಂದ ನಿಮ್ಮ ಪುಟ್ಟಹಾರ್ಟ್
by Putta Heart
