ಯಾರನ್ನಾದರೂ ಮೂರ್ಖನಾಗಿಸಿ ನೀವು ಮಹಾ ಸಂತೋಷಪಡಬೇಡಿ !!
ಯಾಕೆಂದರೆ ಅವರು ನಿಮ್ಮ ಮೇಲೆ ಇಟ್ಟ ಭರವಸೆಯಿಂದಾಗಿ ಮೂರ್ಖನಾಗಿದ್ದಾರೆ !!!
ಒಂದು ವೇಳೆ ಅಂತಹ ಜನರತ್ರ ನೀವು ಗೆದ್ದರೂ ನಿಮ್ಮಂತ ಶತಮೂರ್ಖ ಇನ್ನೊಬ್ಬರಿಲ್ಲ ,
ಇರಲಿ ಬಿಡಿ, ಚಪ್ಪಲಿ ನಮ್ಮ ಕಾಲು ಕಡಿಯುತ್ತೆ ಎಂದು ನಾವು ಚಪ್ಪಲಿಯ ಕಡಿಯುದೇ ???
ಬೇರೆಯವರ ಜೀವನ ಹಾಳು ಮಾಡಿ ದೇವರಿಗೆ ಕೈ ಮುಗಿದರೇನು ಫಲ ????
|o|
ReplyDelete